ಬೆಂಗಳೂರಿನ ಆನೇಕಲ್‌ನಲ್ಲಿ ಭಾರತದ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ: 80,000 ಆಸನಗಳ ಬೃಹತ್ ಕ್ರೀಡಾಂಗಣ!

ಭಾರತದ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಮಸ್ಕಾರ ಸ್ನೇಹಿತರೇ, ನಮ್ಮ support.ddtimelearn.com ವೆಬ್‌ಸೈಟ್‌ಗೆ ಸ್ವಾಗತ. ನಮ್ಮ ಹೆಮ್ಮೆಯ ಕರ್ನಾಟಕದ ಕ್ರೀಡಾ ಪ್ರೇಮಿಗಳಿಗೆ ಮತ್ತು ವಿಶೇಷವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಅತ್ಯಂತ ದೊಡ್ಡ ಹಾಗೂ ಐತಿಹಾಸಿಕ ಸಿಹಿಸುದ್ದಿಯೊಂದು ಸಿಕ್ಕಿದೆ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್ ಬಳಿ ನಮ್ಮ ದೇಶದ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗಷ್ಟೇ ಇದಕ್ಕೆ ಅಧಿಕೃತವಾಗಿ … Read more

ಪ್ರೈಜ್ ಮನಿ ಸ್ಕಾಲರ್‌ಶಿಪ್ 2026: ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ₹35,000 ಹಣ! ಇಂದೇ ಅರ್ಜಿ ಸಲ್ಲಿಸಿ

ನಮ್ಮ ವೆಬ್‌ಸೈಟ್‌ಗೆ ಸ್ವಾಗತ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ (PUC) ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಹಾರ್ದಿಕ ಶುಭಾಶಯಗಳು. ಇದೀಗ ಕರ್ನಾಟಕ ಸರ್ಕಾರವು ಈ ರೀತಿ ಉತ್ತಮವಾಗಿ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ‘ಪ್ರೈಜ್ ಮನಿ ಸ್ಕಾಲರ್‌ಶಿಪ್’ (Prize Money Scholarship 2026) ಯೋಜನೆಯಡಿ ₹7,000 ದಿಂದ ₹35,000 ವರೆಗೆ ನಗದು ಬಹುಮಾನವನ್ನು ವಿದ್ಯಾರ್ಥಿ ಭತ್ಯೆಯಾಗಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ … Read more

ರೇಷನ್ ಕಾರ್ಡ್ ಹೊಸ ನಿಯಮ 2026: ಈ ತಪ್ಪು ಮಾಡಿದರೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತೆ, ಇಂದೇ ಸ್ಟೇಟಸ್ ಚೆಕ್ ಮಾಡಿ!

ರೇಷನ್ ಕಾರ್ಡ್ ಹೊಸ ನಿಯಮ 2026 ಸ್ನೇಹಿತರೇ, ನಮ್ಮ ವೆಬ್‌ಸೈಟ್‌ಗೆ ಸ್ವಾಗತ. ಕರ್ನಾಟಕದಲ್ಲಿ ರೇಷನ್ ಕಾರ್ಡ್ (Ration Card) ಹೊಂದಿರುವ ಪ್ರತಿಯೊಬ್ಬ ನಾಗರಿಕನಿಗೂ ಇಂದು ಆಹಾರ ಇಲಾಖೆಯಿಂದ ಒಂದು ಅತ್ಯಂತ ಪ್ರಮುಖವಾದ ಎಚ್ಚರಿಕೆ ಸಂದೇಶ ಹೊರಬಿದ್ದಿದೆ. ಸರ್ಕಾರವು ನಕಲಿ ಮತ್ತು ಅರ್ಹರಲ್ಲದ ರೇಷನ್ ಕಾರ್ಡ್‌ಗಳನ್ನು ಪತ್ತೆಹಚ್ಚಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನೀವು ಒಂದು ವೇಳೆ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೆ ನಿಮ್ಮ ರೇಷನ್ ಕಾರ್ಡ್ ತಕ್ಷಣವೇ ರದ್ದಾಗಬಹುದು. ಹಾಗಾಗಿ ಯಾರಾದರೂ ಈ ತಪ್ಪುಗಳನ್ನು ಮಾಡಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. … Read more

ಮೆಡಿಕಲ್ ಶಾಪ್ ಬಂದ್: ಇಂದೇ ಔಷಧಿ ಖರೀದಿಸಿ! ಆನ್ಲೈನ್ ಮೆಡಿಸನ್ ವಿರುದ್ಧ ಭಾರಿ ಮುಷ್ಕರ

ಕರ್ನಾಟಕ ಮೆಡಿಕಲ್ ಶಾಪ್ ಬಂದ್ ಸ್ನೇಹಿತರೆ, ನಮ್ಮ support.ddtimelearn.com ವೆಬ್‌ಸೈಟ್‌ಗೆ ಸ್ವಾಗತ. ರಾಜ್ಯದ ಜನರಿಗೆ ಮತ್ತೊಂದು ಪ್ರಮುಖ ಹಾಗೂ ತುರ್ತು ಸುದ್ದಿ ಇಂದಿನಿಂದ ಹೊರಬಿದ್ದಿದೆ. ಕರ್ನಾಟಕದ ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕಾದ ಒಂದು ಅತ್ಯಂತ ಪ್ರಮುಖವಾದ ಮಾಹಿತಿ ಇಲ್ಲಿದೆ. ನೀವು ನಿಯಮಿತವಾಗಿ ಬಳಸುವ ಬಿಪಿ, ಶುಗರ್ ಅಥವಾ ಯಾವುದೇ ತುರ್ತು ಆರೋಗ್ಯದ ಔಷಧಿಗಳು ಇದ್ದರೆ ಇಂದೇ ಖರೀದಿಸಿ ಇಟ್ಟುಕೊಳ್ಳಿ. ಯಾಕಂದ್ರೆ ನಾಳೆ ಮೇ 20 ರಂದು ಇಡೀ ಕರ್ನಾಟಕದಾದ್ಯಂತ ಎಲ್ಲಾ ಖಾಸಗಿ ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಬಂದ್ ಆಗಲಿವೆ. … Read more

ಗೃಹಲಕ್ಷ್ಮಿ ಯೋಜನೆ 2026: ಈ ತಿಂಗಳ ₹2,000 ಹಣ ಜಮೆ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ!

ನಮಸ್ಕಾರ, ನೀವು ಗೃಹಲಕ್ಷ್ಮಿ ಯೋಜನೆ ಹಣಕ್ಕೆ ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಒಳ್ಳೆಯ ಗುಡ್ ನ್ಯೂಸ್ ಕಾದಿದೆ. ಗೃಹಲಕ್ಷ್ಮಿ ಹಣ ಬಿಡುಗಡೆಯಾಗುವ ಬಗ್ಗೆ ಒಂದು ಪ್ರಮುಖವಾದ ಅಪ್‌ಡೇಟ್ ಇಲ್ಲಿದೆ. ರಾಜ್ಯದ ಕೋಟ್ಯಂತರ ಮಹಿಳೆಯರು ಈ ತಿಂಗಳ ೨,೦೦0 ರೂಪಾಯಿ ಹಣಕ್ಕಾಗಿ ಕಾಯುತ್ತಿದ್ದಾರೆ. ಈಗ ಸರ್ಕಾರವು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲು ಶುರು ಮಾಡಿದೆ. ನಿಮ್ಮ ಖಾತೆಗೆ ಈ ತಿಂಗಳ ಹಣ ಬಂದಿದೆಯೆ? ಅಥವಾ ನಿಮ್ಮ ಅರ್ಜಿ ಏನಾಗಿದೆ? ಎಂಬುದನ್ನು ನಿಮ್ಮ ಮೊಬೈಲ್‌ನಲ್ಲೇ ಕೇವಲ … Read more